tag:blogger.com,1999:blog-4683244064383255465.post8719541982151973250..comments2012-02-03T21:19:01.550-08:00Comments on zero vote: "ವಾರಿಜೆಯ ವಾಂಛೆ" !!!ಇವಳಿಗೆ ನಿಮ್ಮ ಸಮಾದಾನ ಏನು ???zero vote.comhttp://www.blogger.com/profile/03779182624449179484noreply@blogger.comBlogger4125tag:blogger.com,1999:blog-4683244064383255465.post-74918400954385470482011-11-25T23:40:55.324-08:002011-11-25T23:40:55.324-08:00ಅದೇ ನಾನು ಹೇಳ ಹೊರಟಿರುವುದು ಮನಸ್ಸಿಗೆ ಲಂಗು ಲಗಾಮಿಲ್ಲ......ಅದೇ ನಾನು ಹೇಳ ಹೊರಟಿರುವುದು ಮನಸ್ಸಿಗೆ ಲಂಗು ಲಗಾಮಿಲ್ಲ...<br />ಅದು ಬೇಡವಾದ ದಾರಿಗೆ ಸದಾ ಹೋಗಲು ಚಪಲಿಸುತ್ತದೆ.<br />ಆದರೆ ಇಲ್ಲಿ ಎಲ್ಲ ಸಂದರ್ಭಗಳನ್ನು ಮೀರಿ...ಕೇವಲ ವಾರಿಜೆಯ ಸ್ಥಾನದಲ್ಲಿ ನಿಂತು ಯೋಚಿಸಬೇಕುzero vote.comhttps://www.blogger.com/profile/03779182624449179484noreply@blogger.comtag:blogger.com,1999:blog-4683244064383255465.post-13946021469326820662011-11-25T07:39:35.020-08:002011-11-25T07:39:35.020-08:00ನಂಗ್ಯಾಕೋ ಇದು ಅಸಹಜ ಅನ್ಸುತ್ತೆ.. ವಾರಿಜೆಗೆ ವಾಂಛೆ ಹುಟ್ಟ...ನಂಗ್ಯಾಕೋ ಇದು ಅಸಹಜ ಅನ್ಸುತ್ತೆ.. ವಾರಿಜೆಗೆ ವಾಂಛೆ ಹುಟ್ಟಿದರೆ ಅದು ತಪ್ಪಲ್ಲ..ಆದರೆ ಕೆಲವು ಕಟ್ಟುಪಾಡುಗಳಿವೆ ಅದನ್ನು ಮೀರಿದರೆ ಅನರ್ಥವಾಗುತ್ತದೆ ಅಂತನೇ ಅವನ್ನು ವಿಧಿಸಿರುವುದು..ಅದನ್ನು ಪಾಲಿಸಬೇಕು..prashuhttps://www.blogger.com/profile/01615683307837741226noreply@blogger.comtag:blogger.com,1999:blog-4683244064383255465.post-64751076226010479632011-11-25T07:24:32.320-08:002011-11-25T07:24:32.320-08:00ಇಲ್ಲಿ ಎಲ್ಲ ಧರ್ಮ ,ಸಂಪ್ರದಾಯ ಹಾಗು ಆಚಾರಗಳನ್ನು ಮೀರಿ ನಾವ...ಇಲ್ಲಿ ಎಲ್ಲ ಧರ್ಮ ,ಸಂಪ್ರದಾಯ ಹಾಗು ಆಚಾರಗಳನ್ನು ಮೀರಿ ನಾವು ಈ ಸಂದರ್ಭವನ್ನು ನೋಡಬಹುದಾದರೆ ಹೇಗೆ??ವಾಂಛೆ ಗಳು ಸಂದರ್ಭಕ್ಕೆ ತಕ್ಕಂತೆ ಬರಲು ಬಹುದು,ಬರದೆಯು ಇರಬಹುದಲ್ಲವೇ ...ನಮ್ಮ ಆಲೋಚನೆಗಳೇ ಹಾಗೆ ಅಲ್ಲವೇ?ಸ್ತಿಮಿತಗಲೇ ಇಲ್ಲದೆ ಬಂದು ಹೋಗುತ್ತದೆ...zero vote.comhttps://www.blogger.com/profile/03779182624449179484noreply@blogger.comtag:blogger.com,1999:blog-4683244064383255465.post-84020123839222321322011-11-25T06:11:14.690-08:002011-11-25T06:11:14.690-08:00ವಾರಿಜೆ ಇಲ್ಲಿ ವಿಧವೆ, ಜೊತೆಗೆ ಕುಡಿದು ಕುಡಿದು ಸತ್ತ ಗಂಡ...ವಾರಿಜೆ ಇಲ್ಲಿ ವಿಧವೆ, ಜೊತೆಗೆ ಕುಡಿದು ಕುಡಿದು ಸತ್ತ ಗಂಡ; ಗಂಡ ತೀರಿ ಹೋದ ಹನ್ನೊಂದನೆ ದಿನ ಮುಗಿದಿಲ್ಲ, ಶ್ರಾದ್ಧ ಕಾರ್ಯ ನಡೆಯುತ್ತಿರ ಬೇಕಾದರೆ ವಾರಿಜೆಯ ಮನದಲ್ಲಿ ಇಂಥಹ ಬಯಕೆಗಳು ಹುಟ್ಟುವುದೇ ಅಸಹಜತೆ , ಮತ್ತೂ ನಮ್ಮ ಹಿಂದೂ ಧರ್ಮದ ಪ್ರಕಾರ ಅದು ತಪ್ಪು, ಗಂಡ ಕಳೆದುಕೊಂಡ ನಂತರ ಮಗುವಿಗೆ ಆಕೆ ತಾಯಿ-ತಂದೆ ಎರಡೂ ಆಗಿ ಮಗುವಿಗೆ ಸುಂದರ ಭವಿಷ್ಯ ರೂಪಿಸುವುದು ಅವಳ ಆದ್ಯ ಕರ್ತವ್ಯ. ಕೆಟ್ಟ ಆಸೆಗಳು ಮನಸಿನಲ್ಲಿ ಸುಳಿಯುವುದೂ ಕೂಡ ತಪ್ಪು. ಹೆಣ್ಣಿಗೆ ಜೀವನದಲ್ಲಿ ಒಂದೇ ಬಾರಿ ಮದುವೆ. ನಮ್ಮ ಹಿಂದೂ ಧರ್ಮಕ್ಕೆ ವಿದುದ್ಧವಾಗಿ ಶಾಸ್ತ್ರ-ಸಂಪ್ರದಾಯ ಮೀರಿ ನಡೆಯಬಾರದು. ಅವಳು ತನ್ನ ಆಸೆಯನ್ನು ಬದಿಗಿಟ್ಟು ಮಗುವಿನ ಭವಿಷ್ಯದ ಬಗ್ಗೆ ಯೋಚಿಸ ಬೇಕು.ಉಮಾ ಪ್ರಕಾಶ್https://www.blogger.com/profile/04163587226762145387noreply@blogger.com